ವಿದ್ಯಾಗಮ -7
ದಿನಾಂಕ
15-09-2020 ರಂದು ಶ್ರೀಮತಿ ಅಂಬುಜಾಕ್ಷಿ ಕೆ ಮತ್ತು ಶ್ರೀ ಮುರಳೀಧರ ಸರ್ ರವರಿಂದ ಅನಗಳ್ಳಿ ಜನವಸತಿ
ಪ್ರದೇಶದ ಭೇಟಿ .
ಈ ದಿನ 32 ವಿದ್ಯಾರ್ಥಿಗಳಿಗೆ
31 ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿಗಳು ಚಟುವಟಿಕೆಗಳನ್ನು ಪೂರ್ಣಗೊಳಿಸಿದ ನಂತರ ಹಿತಿರುಗಿಸಿದರು
ಮತ್ತು ಸಾಫಲ್ಯ ಪ್ರಶ್ನೆ ಪತ್ರಿಕೆಗಳನ್ನು ನೀಡಲಾಯಿತು. 10 ನೆ ತರಗತಿಯವರಿಗೆ ಹಿಂದಿ ಶಿಕ್ಷಕರು ಪಠ್ಯದ
ಒಂದು ಪದ್ಯ ಬೋಧನೆ ಮಾಡಿದರು ಹಾಗೂ ಕೆಲವೊಂದು ವ್ಯಾಕರಣಾಂಶಗಳನ್ನು ತಿಳಿಸಿಕೊಟ್ಟರು.
ಈ ದಿನ ವಿದ್ಯಾರ್ಥಿಗಳಿಂದ ಪೋಷಣ ಮಾಸಾಚರಣೆಯ ಪ್ರಯುಕ್ತ ನೀಡಲಾದ ಚಟುವಟಿಕೆ ಭಿತ್ತಿ ಪತ್ರದ ಪ್ರದರ್ಶನ ಮಾಡಲಾಯಿತು.


No comments:
Post a Comment