ವಿದ್ಯಾಗಮ – 6
ದಿನಾಂಕ 10-09-2020 ರಂದು ಅಂಬುಜಾಕ್ಷಿ
ಕೆ ಮತ್ತು ಶ್ರೀ ಮುರಳೀಧರ ಸರ್ ಅವರಿಂದ ಅನಗಳ್ಳಿ ಜನವಸತಿ ಪ್ರದೇಶದ ಭೇಟಿ.
32 ವಿದ್ಯಾರ್ಥಿಗಳಿಗೆ 30 ವಿದ್ಯಾರ್ಥಿಗಳ ಹಾಜರಿ. ಎಲ್ಲಾ ವಿದ್ಯಾರ್ಥಿಗಳು ನೀಡಿದ್ದ ಚಟುವಟಿಕೆಗಳನ್ನು ಪೂರ್ಣಗೊಳಿಸಿ ಹಿಂತಿರುಗಿಸಿದರು.
ಈ ದಿನ ಪೋಷಣಾ ಮಾಸಾಚರಣೆಯನ್ನು ಮಾಡಲಾಯಿತು.
ವಿದ್ಯಾರ್ಥಿಗಳಿಗೆ
ಪೋಷಕಾಂಶಗಳುಳ್ಳ ಆಹಾರ ಪದಾರ್ಥಗಳು , ಸೊಪ್ಪು, ತರಕಾರಿಗಳು, ಹಣ್ಣುಹಂಪಲುಗಳು ಇವುಗಳಲ್ಲಿರುವ , ಇವುಗಳನ್ನು
ಸೇವಿಸುವುದರಿಂದಾಗುವ ಮಹತ್ವವನ್ನು ಮನದಟ್ಟುಮಾಡಿಕೊಡಲಾಯಿತು. ಹಾಗೂ ಪೊಷಕಾಂಶಗಳ ಮಹತ್ವವನ್ನು ತಿಳಿಸುವ
ಭಿತ್ತಿಪತ್ರವನ್ನು ತಯಾರಿಸುವಂತೆ ಚಟುವಟಿಕೆಯನ್ನು ನೀಡಲಾಯಿತು.






No comments:
Post a Comment