Sunday, September 20, 2020

ವಿದ್ಯಾಗಮ – 6 AK

 

ವಿದ್ಯಾಗಮ – 6

ದಿನಾಂಕ 10-09-2020 ರಂದು ಅಂಬುಜಾಕ್ಷಿ ಕೆ ಮತ್ತು ಶ್ರೀ ಮುರಳೀಧರ ಸರ್ ಅವರಿಂದ ಅನಗಳ್ಳಿ ಜನವಸತಿ ಪ್ರದೇಶದ ಭೇಟಿ.

32 ವಿದ್ಯಾರ್ಥಿಗಳಿಗೆ 30  ವಿದ್ಯಾರ್ಥಿಗಳ ಹಾಜರಿ. ಎಲ್ಲಾ ವಿದ್ಯಾರ್ಥಿಗಳು ನೀಡಿದ್ದ ಚಟುವಟಿಕೆಗಳನ್ನು ಪೂರ್ಣಗೊಳಿಸಿ ಹಿಂತಿರುಗಿಸಿದರು.




ಈ ದಿನ ಪೋಷಣಾ ಮಾಸಾಚರಣೆಯನ್ನು ಮಾಡಲಾಯಿತು.

ವಿದ್ಯಾರ್ಥಿಗಳಿಗೆ ಪೋಷಕಾಂಶಗಳುಳ್ಳ ಆಹಾರ ಪದಾರ್ಥಗಳು , ಸೊಪ್ಪು, ತರಕಾರಿಗಳು, ಹಣ್ಣುಹಂಪಲುಗಳು ಇವುಗಳಲ್ಲಿರುವ , ಇವುಗಳನ್ನು ಸೇವಿಸುವುದರಿಂದಾಗುವ ಮಹತ್ವವನ್ನು ಮನದಟ್ಟುಮಾಡಿಕೊಡಲಾಯಿತು. ಹಾಗೂ ಪೊಷಕಾಂಶಗಳ ಮಹತ್ವವನ್ನು ತಿಳಿಸುವ ಭಿತ್ತಿಪತ್ರವನ್ನು ತಯಾರಿಸುವಂತೆ ಚಟುವಟಿಕೆಯನ್ನು ನೀಡಲಾಯಿತು. 

No comments:

Post a Comment