ದಿನಾಂಕ 18-09-2020 ಶುಕ್ರವಾರ ಜನವಸತಿ ಪ್ರದೇಶವಾದ ಕುಮಾರಬೀಡು, ಮೈಸೂರು ತಾಲ್ಲೂಕು.ಇಲ್ಲಿಗೆ ಶ್ರೀಮತಿ ಕೆ ವಿ ಲಕ್ಷ್ಮಮ್ಮ ಸಮಾಜ ವಿಜ್ಞಾನ ಶಿಕ್ಷಕಿ ಬೆಳಿಗ್ಗೆ 10.00ಗಂಟೆಗೆ ಭೇಟಿ ಕೊಟ್ಟು ವಿದ್ಯಾಗಮ ಕಾರ್ಯಕ್ರಮದ ಅಡಿಯಲ್ಲಿ ಕೊಟ್ಟಿರುವ ನೈದಾನಿಕ (ಪೂರ್ವ ಪರೀಕ್ಷೆ ) ಮತ್ತು ಸಾಫಲ್ಯ ಪರೀಕ್ಷೆಗಳ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿ ಪಡೆಯಲಾಯಿತು.
No comments:
Post a Comment